Sunday, March 15, 2026

ಹೊನ್ನತಂತಿ ಕವನ ಸಂಕಲನ ಓದಿರಿ

 ಪುಸ್ತಕದ ಹೆಸರು : ಹೊನ್ನತಂತಿ

ಪ್ರಕಾರ : ಕವನ ಸಂಕಲನ

ಸಂಪಾದಕರು : ಶ್ರೀಮತಿ ತುಳಸಿ (ಸಿಂಧು ಭಾರ್ಗವ), ಬೆಂಗಳೂರು

ಬೆಲೆ : ₹120

ಪುಟಗಳು : 85 + 16 (ಒಟ್ಟು 100 ಪುಟಗಳು)

ಒಳಪುಟ / ಹಿಂಭಾಗದ ಪರಿಚಯ :

ನಮ್ಮ ಬತ್ತದ ತೊರೆ ಸ್ನೇಹ ಬಳಗವು ಕಾರಂತಜ್ಜನ ನೆರಳಿನಡಿಯಲ್ಲಿ ಕಳೆದ ಐದು ವರುಷಗಳಿಂದ  ಕೆಲಸ ಮಾಡುತ್ತಿದೆ. ಕಲೆ ಸಾಹಿತ್ಯ ವಿವಿಧ ಪ್ರಕಾರದ ರಚನೆಗಳು, ಮಕ್ಕಳ ಸಾಹಿತ್ಯ ಚುಟುಕು ಸಾಹಿತ್ಯ, ಕವನ ಕತೆ ಲೇಖನಗಳನ್ನು ಬರೆಯಲು ಉತ್ತೇಜನ ನೀಡುತ್ತ ಬಂದಿದ್ದೇವೆ.

‘ಹೊನ್ನತಂತಿ’ ಸ್ತ್ರೀ ಸಂವೇದನೆ, ಮನದ ನೋವು, ಆಶೆಗಳು ಮತ್ತು ಜೀವನದ ಸತ್ಯಗಳನ್ನು ಒಳಗೊಂಡ ಮಹಿಳಾ ಪ್ರಧಾನ ಕವನಗಳ ಸಂಕಲನವಾಗಿದೆ. ಈ ಕವನ ಸಂಕಲನಚು ಕಾರಂತರ ಆಶೀರ್ವಾದ ಪಡೆದು ಬರೆದಿರುವುದು. ಪ್ರಕಟಗೊಂಡಿರುವುದು. ಅವರಿಗೆ ನುಡಿನಮನ,  ದೇಶಪ್ರೇಮ, ಭಾಷೆಯ ಸೌಂದರ್ಯ, ಪ್ರಕೃತಿಯ ಮಧುರತೆ ಮತ್ತು ಮಣ್ಣಿನ ಘಮಘಮಿಸುವ ಸುವಾಸನೆ ಸ್ಪಷ್ಟವಾಗಿ ಮೂಡಿಬರುತ್ತದೆ. ಜೀವನದ ವಿವಿಧ ಮುಖಗಳನ್ನು ಮನದಾಳದಿಂದ ಹೇಳುವ ಈ ಕವನಗಳು ಓದುಗರ ಮನಸ್ಸಿಗೆ ಸ್ಪರ್ಶಿಸುವಂತಿವೆ.

ಧನ್ಯವಾದಗಳು.

ಸಿಂಧು🍁

9535693213

ಫೋನ್ ಪೇ ನಂಬರ್ ಬೇರೆಯಿದೆ. 

ಮಾಹಿತಿಗಾಗಿ ಸಂಪರ್ಕಿಸಿ





Info In English -

Book Title: Honnatanti

Genre: Poetry Collection

Editor: Mrs. Tulasi (Sindhu Bhargava), Bengaluru

Price: ₹120

Pages: 85 + 16 (Total 100 pages)

About the Book:

“Honnatanti” is a collection of powerful poems centered on women and their emotions. The poems reflect feminine sensitivity, inner strength, and the realities of life. Within these verses, one can feel the fragrance of the nation, the beauty of language, the charm of nature, and the essence of the soil.

These heartfelt poems portray different shades of life and are sure to touch the reader’s mind and soul. Readers are warmly invited to buy and enjoy this meaningful collection of poems.

No comments:

Post a Comment

ಡಾ. ಕೋಟ ಶಿವರಾಮ ಕಾರಂತರು ಕನ್ನಡ ಸಾಹಿತ್ಯಲೋಕದ ಹೊಳೆಯುವ ವಜ್ರ. ಅವರೊಂದು ವಿಶಾಲವಾದ ವಿಸ್ತಾರವಾಗಿ ಹರಡಿಕೊಂಡಿರುವ ಆಲದ ಮರ. ಯುವಕವಿಗಳಾದ ನಾವು ಅವರ ನೆರಳಿನಡಿಯಲ್ಲಿ ಸಾಗೋಣ. ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಳ್ಳೋಣ.
ಧನ್ಯವಾದಗಳು . ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹ ಸದಾ ಇರಲಿ.
ಬತ್ತದ ತೊರೆ ಸ್ನೇಹ ಬಳಗದಿಂದ...

ಹೊನ್ನತಂತಿ ಕವನ ಸಂಕಲನ ಓದಿರಿ

 ಪುಸ್ತಕದ ಹೆಸರು : ಹೊನ್ನತಂತಿ ಪ್ರಕಾರ : ಕವನ ಸಂಕಲನ ಸಂಪಾದಕರು : ಶ್ರೀಮತಿ ತುಳಸಿ (ಸಿಂಧು ಭಾರ್ಗವ), ಬೆಂಗಳೂರು ಬೆಲೆ : ₹120 ಪುಟಗಳು : 85 + 16 (ಒಟ್ಟು 100 ಪುಟಗ...