Thursday, October 2, 2025

ಕೋಟ ಶಿವರಾಮ ಕಾರಂತರ ಜನ್ಮದಿನದ ಅಂಗವಾಗಿ ವಿವಿಧ ಸ್ಪರ್ಧೆಗಳು ಪ್ರಕಟಣೆ

ಬತ್ತದ ತೊರೆ ಸ್ನೇಹ ಬಳಗ, ಬೆಂಗಳೂರು

ಕಾರಂತಜ್ಜನ ನೆರಳಿನಡಿಯಲ್ಲಿ

(ಕಲೆ ಹಾಗೂ ಸಾಹಿತ್ಯ ವೇದಿಕೆ) 


ನಮ್ಮ ಬಳಗದ ವತಿಯಿಂದ ಪ್ರಕಟಣೆ:

ನಮಸ್ತೆ ಕವಿಮಿತ್ರರೇ, ಇದೇ ಮುಂಬರುವ ಅಕ್ಟೋಬರ್ ೧೦ರಂದು ಕೋಟ ಶಿವರಾಮ ಕಾರಂತರ ಜನ್ಮದಿನದ ಅಂಗವಾಗಿ ನಮ್ಮ ಬಳಗದಲ್ಲಿ ಅಕ್ಟೋಬರ್ ೦೧ ರಿಂದ ಅಕ್ಟೋಬರ್ ೧೦ ರ ತನಕ ವಿವಿಧ ಸ್ಪರ್ಧೆಗಳು ನಡೆಯಲಿವೆ.


ಅಕ್ಟೋಬರ್ ೦೧ -ಬುಧವಾರ - ಹನಿಗವನ ಸ್ಪರ್ಧೆ

ಅಕ್ಟೋಬರ್ ೦೩ - ಶುಕ್ರವಾರ - ಹಾಸ್ಯ ಲೇಖನ ಸ್ಪರ್ಧೆ

ಅಕ್ಟೋಬರ್ ೦೪ - ಶನಿವಾರ - ಚಿತ್ರಕಲೆ ವಿಭಾಗದಲ್ಲಿ 

ಕೋಟ ಶಿವರಾಮ ‌ಕಾರಂತರ ಭಾವಚಿತ್ರ ಅಥವಾ ಕಾದಂಬರಿಯ ಮುಖಪುಟ ಚಿತ್ರ ಬಿಡಿಸುವುದು

( ನಿಯಮಗಳು - ಕಿರಿಯರು

ತಮ್ಮ ಹೆಸರು ಊರು ತರಗತಿ ಶಾಲೆಯ ಹೆಸರು ನಮೂದಿಸಿರಿ.

ಹಿರಿಯರು 

ತಮ್ಮ  ಹೆಸರು ಊರಿನ ಹೆಸರು ದಿನಾಂಕವನ್ನು ತಪ್ಪದೆ ನಮೂದಿಸಬೇಕು. 

ಬಿಳಿ ಹಾಳೆಯಲ್ಲಿ ಚಿತ್ರ ಬಿಡಿಸಿ ದಿನಾಂಕವನ್ನು, ಕೆ. ಶಿವರಾಮ ಕಾರಂತರ ಜನ್ಮದಿನದ ಅಂಗವಾಗಿ  ಚಿತ್ರಕಲೆ ಸ್ಪರ್ಧೆ- ೨೦೨೫ ಎಂದು ಬರೆದಿರಬೇಕು.)

ಅಕ್ಟೋಬರ್ ೦೬ - ಕವನ ರಚನೆ

ಅಕ್ಟೋಬರ್ ೦೭ - ರಸಪ್ರಶ್ನೆ ಚಟುವಟಿಕೆ

ಅಕ್ಟೋಬರ್ ೦೮ - ಶಿಶುಗೀತೆ 

ಅಕ್ಟೋಬರ್ ೧೦- ಲೇಖನ ಸ್ಪರ್ಧೆ ನಡೆಯಲಿದೆ. 

ಕವಿಮಿತ್ರರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಕೋರಿಕೆ.

🌳🌳🌳🌳🌳🌳🌳🌳🌳🌳🌳

ಬಳಗದ ಮುಖ್ಯಸ್ಥರು

ನಿರ್ವಾಹಕರು ಮತ್ತು ತೀರ್ಪುಗಾರರು



No comments:

Post a Comment

ಡಾ. ಕೋಟ ಶಿವರಾಮ ಕಾರಂತರು ಕನ್ನಡ ಸಾಹಿತ್ಯಲೋಕದ ಹೊಳೆಯುವ ವಜ್ರ. ಅವರೊಂದು ವಿಶಾಲವಾದ ವಿಸ್ತಾರವಾಗಿ ಹರಡಿಕೊಂಡಿರುವ ಆಲದ ಮರ. ಯುವಕವಿಗಳಾದ ನಾವು ಅವರ ನೆರಳಿನಡಿಯಲ್ಲಿ ಸಾಗೋಣ. ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಳ್ಳೋಣ.
ಧನ್ಯವಾದಗಳು . ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹ ಸದಾ ಇರಲಿ.
ಬತ್ತದ ತೊರೆ ಸ್ನೇಹ ಬಳಗದಿಂದ...

ಹೊನ್ನತಂತಿ ಕವನ ಸಂಕಲನ ಓದಿರಿ

 ಪುಸ್ತಕದ ಹೆಸರು : ಹೊನ್ನತಂತಿ ಪ್ರಕಾರ : ಕವನ ಸಂಕಲನ ಸಂಪಾದಕರು : ಶ್ರೀಮತಿ ತುಳಸಿ (ಸಿಂಧು ಭಾರ್ಗವ), ಬೆಂಗಳೂರು ಬೆಲೆ : ₹120 ಪುಟಗಳು : 85 + 16 (ಒಟ್ಟು 100 ಪುಟಗ...